ಉತ್ತರ ಪ್ರದೇಶ ಸರ್ಕಾರ ಸತ್ಯ ಮುಚ್ಚಿಡ್ತಿದೆ! ಮಹಾ ಕುಂಭದ ಬಗ್ಗೆ ವಿವಾದಾತ್ಮಕ ಹೇಳಿಕೆ! ಜಯಾ ಬಚ್ಚನ್

2025-02-04 103

ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್, ಸಾವಿನ ಸಂಖ್ಯೆ ಮುಚ್ಚಿಡಲು ಸರ್ಕಾರ, ಶವಗಳನ್ನು ನದಿಗೆ ಎಸೆದಿದೆ. ಇದ್ರಿಂದ ತ್ರಿವೇಣಿ ಸಂಗಮ ಮಲಿನವಾಗಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

#MahakumbhaMela #MahakumbhaStampedes #GangaSangam #MouniAmavasye #Sadhu #Aghori #UPGovt #TriveniSangam #KumbhaSnan #YogiAdityanath #PMModi #HinduCulture

~HT.188~ED.34~PR.28~