ಭಾರತಮಾತೆಯನ್ನು ಕೊಂದಿದ್ದೀರಿ, ಅದಕ್ಕಾಗೇ ಮೋದಿ ಮಣಿಪುರಕ್ಕೆ ಭೇಟಿ ನೀಡೋದಿಲ್ಲ ಎಂದ Rahul Gandhi

2023-08-10 1,350

ಬಿಜೆಪಿಯು ಮಣಿಪುರದಲ್ಲಿ ಭಾರತವನ್ನು ಕೊಲೆ ಮಾಡುತ್ತಿದ್ದು ಇದೀಗ ಹರಿಯಾಣಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಲೋಕಸಭೆಯಲ್ಲಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುವಾಗ ಆರೋಪಿಸಿದ್ದಾರೆ.

#RahulGandhi #PrahladJoshi #Loksabhasession2023 #parliamentsession2023 #PMModi #noconfidencemotiondebate #RahulGandhispeech #RahulGandhiControversy,
#Manipur #Haryana #BJP
~HT.188~ED.34~PR.28~##~