ಸೌಜನ್ಯ ಕೇಸ್ ಬಗ್ಗೆ ಸರ್ಕಾರ ಏನ್ ಮಾಡ್ತಿದೆ ಅಂತಾ ಮಾಹಿತಿ ಕೊಟ್ಟು ಭಕ್ತಾದಿಗಳಿಗೆ ಮನವಿ ಮಾಡಿಕೊಂಡ ವೀರೇಂದ್ರ ಹೆಗ್ಡೆ

2023-08-02 3,191

ಸೌಜನ್ಯ ಸಾವು ಪ್ರಕರಣದಲ್ಲಿ ಕ್ಷೇತ್ರದ ಬಗ್ಗೆ ಅವಹೇಳನಕಾರಿ, ಸುಳ್ಳು ಹೇಳಿಕೆ, ಆಪಾದನೆ, ವದಂತಿಗಳನ್ನು ಹಬ್ಬಿಸುತ್ತಿರುವುದರ ಬಗ್ಗೆ ಭಕ್ತಾದಿಗಳು ಹಾಗೂ ಸಾರ್ವಜನಿಕರು ಗೊಂದಲಕ್ಕೆ ಈಡಾಗಬಾರದು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ವಿನಂತಿಸಿದ್ದಾರೆ.

#SowjanyaCase #Dharmasthala #VeerendraHegde #CMSiddaramaiah #Sowjanya #DharmasthalaDharmadhikari #VeerendraHegdeFamily #CBICourt
~HT.36~PR.28~ED.31~

Free Traffic Exchange

Videos similaires