ರೈತನೊಬ್ಬ ಬೆಳ್ಳಂಬೆಳಗ್ಗೆ ಹುಲ್ಲು ತೆಗೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ, ಸಚಿವ ಸಂತೋಷ ಲಾಡ್ ವಾಕಿಂಗ್ ಹೋದ ಸಂದರ್ಭದಲ್ಲಿ, ತಾವೇ ಹುಲ್ಲಿನ ಬಂಡಿಯನ್ನು ತಳ್ಳಿಕೊಂಡು ಮನೆಗೆ ತಲುಪಿಸಿದ್ದಾರೆ.
#SanthoshLad #SanthoshladViralVideo #SanthoshLadFitness, #Kalaghatagi #CongressMinister
~HT.36~PR.28~ED.32~