ಉತ್ತರಾಖಂಡ್ : ಅಪಹರಣ ಯತ್ನದ ಸುಳ್ಳು ಸುದ್ದಿ ಹರಡಿದ ಬಿಜೆಪಿ ಬೆಂಬಲಿಗ ಪತ್ರಕರ್ತ
2023-06-19
0
ಊರು ಬಿಟ್ಟ ಮುಸ್ಲಿಮರು ವಾಪಸ್ ಬರಲಿ ಎನ್ನುತ್ತಿರುವ ದೂರುದಾರ !
► ಲವ್ ಜಿಹಾದ್ ಕಟ್ಟು ಕತೆ ಎಂದ ದೂರುದಾರ, ಠಾಣಾಧಿಕಾರಿ
#varthabharati #Uttarakhand #lovejihaad #journalist #BJP #police #muslims