ಸಂವಿಧಾನವನ್ನ ಬದಲಿಸಬೇಕು ಎಂದಿದ್ದ ಅನಂತಕುಮಾರ್ ಹೆಗ್ಡೆ ವಿಷಯ ಪ್ರಸ್ತಾಪಿಸಿ ಬಿಜೆಪಿಗೆ CM ಸಿದ್ದು ತಿರುಗೇಟು

2023-06-10 3,781

ಸಂವಿಧಾನ ಬದಲಿಸುತ್ತೇವೆ ಎಂದಿದ್ದ ಬಿಜೆಪಿಯವರನ್ನೇ ಈ ರಾಜ್ಯದಲ್ಲಿ ನಾವು-ನೀವು ಬದಲಾಯಿಸಿದ್ದೇವೆ. ಇದು 2024ರ ಲೋಕಸಭೆ ಚುನಾವಣೆಯಲ್ಲೂ ಪ್ರತಿಧ್ವನಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

#CMSiddaramaiah #AnanthaKumarHegde #BJP #Constitution #DrBRAmbedkar #IndianConstitution #Dalitcommunity #BJPleaders #Congressgovernment #Congressguaranteescheme

~HT.36~PR.28~ED.32~

Free Traffic Exchange