ಇದು ರಾಜ್ಯಕ್ಕೆ ಕೊಟ್ಟ ಸಂದೇಶ ಅಲ್ಲ...ರಾಷ್ಟ್ರಕ್ಕೆ ಕೊಟ್ಟ ಸಂದೇಶ.. ನುಡಿದಂತೆ ನಡಿತೀವಿ ಎಂದ ಡಿಕೆಶಿ

2023-05-13 514

ರಾಮನಗರದಲ್ಲಿ ಜನರನ್ನ ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್ ಚುನಾವಣೆ ಮುಗಿಯಿತು ಪಟಾಕಿ ಹೊಡೆದು ಯಾರು ಗಲಾಟೆ ಮಾಡಬೇಡಿ ಕೊಟ್ಟ ಮಾತು ಉಳಿಸಿಕೊಂಡು ಜನರ ಮನಸ್ಸನ್ನು ಗೆಲ್ಲೋಣ ಅಂತ ಕರೆ ನೀಡಿದರು.

#DKShivakumar #Ramanagara #Kanakapura
#KarnatakaElections2023 #KarnatakaElectionsWithOI #CountingDay #KarnatakaElectionResults #KarnatakaElectionResults2023
~HT.36~ED.31~PR.28~

Free Traffic Exchange