ಮೋದಿಯನ್ನು ಹೊಗಳಿದ್ದು ಪೂರ್ವ ನಿರ್ಧರಿತ ಎಂದ ಕಾಂಗ್ರೆಸ್ ಮೇಲೆ ರಶೀದ್ ಅಹಮದ್ ಖಾದ್ರಿ ಆಕ್ರೋಶ

2023-04-07 44

ಪದ್ಮಶ್ರೀ ಪ್ರಶಸ್ತಿ ಪಡೆದ ರಶೀದ್ ಅಹ್ಮದ್ ಖಾದ್ರಿ ಮತ್ತು ಮೋದಿಯ ಮಾತುಕತೆ ಮೊದಲೇ ನಿರ್ಧಾರವಾಗಿತ್ತು. ಖಾದ್ರಿಯವರಿಗೆ ಮೊದಲೇ ಹೇಳಿಕೊಟ್ಟು ಇಂತಹ ಹೇಳಿಕೆ ಕೊಡಿಸಿದ್ದಾರೆ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಪ್ರಮೋದ್ ತಿವಾರಿ ಆರೋಪ ಮಾಡಿದ್ದಾರೆ.

#RasheedAhmedQuadri #PadmaShri #PMModi #PadmasriAwardees #PresidentDroupadiMurmu #ModiGovernment #BJPGovernment #UPAGovernment

~HT.162~ED.32~PR.28~