Bindushree Speaks About The Situations Faced In Ukraine

2022-03-06 5

ತಾಯ್ನಾಡಿಗೆ ಬದುಕಿ ಬರ್ತೀನಿ ಅಂತನೇ ಅನ್ಕೊಂಡಿರಲಿಲ್ಲ. ಸೇಫಾಗಿ ಬಂದಿದ್ದೇನೆ, ತುಂಬಾ ಖುಷಿಯಾಗ್ತಿದೆ. ಖಾರ್ಕೀವ್‌ನಿಂದ ಬಾರ್ಡರ್‌ಗೆ ಬರೋ ತನಕ ತುಂಬಾ ಕಷ್ಟ ಆಯ್ತು ಅಂತ ಉಕ್ರೇನ್‌ನಿಂದ ಬೆಂಗಳೂರಿಗೆ ಸೇಫಾಗಿ ಬಂದ ಬಿಂದುಶ್ರೀ ಪಬ್ಲಿಕ್ ಟಿವಿ ಜೊತೆ ತಮ್ಮ ಅನುಭವಗಳನ್ನು ಹಂಚಿಕೊAಡಿದ್ದಾರೆ.

#PublicTV #Ukraine #Russia