Advocate Booked For Throwing Ink On Kannada Writer And Rationalist Bhagavan

2021-02-05 0

ಹಲವು ಬಾರಿ ಹಿಂದೂ ಧರ್ಮ ಹಾಗೂ ರಾಮ ದೇವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ‌ದ ಕುರಿತಾಗಿ ಬೆಂಗಳೂರಿನ ನ್ಯಾಯಾಲಯಕ್ಕೆ ಹಾಜರಾಗಲು ಬಂದಿದ್ದ ಹಿರಿಯ ಸಾಹಿತಿ ಕೆ.ಎಸ್.ಭಗವಾನ್ ಮುಖಕ್ಕೆ ಮಸಿ!