ಡಿ.ಕೆ. ಶಿವಕುಮಾರ್ ಜತೆ ಗುಜರಾತ್ ಶಾಸಕರ ಒಗ್ಗಟ್ಟು ಪ್ರದರ್ಶನ

2019-09-20 0

ಐಟಿ ದಾಳಿ ಮುಗಿದ ಬಳಿಕ ಮನೆಯಿಂದ ಹೊರ ಬಂದ ಡಿ.ಕೆ. ಶಿವಕುಮಾರ್ ಅಜ್ಜಯ್ಯನವರ ಭೇಟಿ ಮಾಡಿ ನೇರ ವಿಧಾನಸೌಧಕ್ಕೆ ತೆರಳಿದರು. ಗುಜರಾತ್ ಶಾಸಕರ ಜೊತೆ ಗಾಂಧಿ ಪ್ರತಿಮೆ ಬಳಿ ಒಗ್ಗಟ್ಟಿನ ಪ್ರದರ್ಶನ ಮಾಡಿದರು. ರಘುಪತಿ ರಾಘವ ರಾಜಾರಾಮ್ ಭಜನೆ ಮಾಡಿದರು.

Free Traffic Exchange

Videos similaires