ಚುನಾವಣಾ ಪ್ರಚಾರಕ್ಕೆ ಹೋಗಲ್ಲ ಎಂದು ಬರೆದಿದ್ದ ಸುದೀಪ್ ಪತ್ರದಲ್ಲಿ ಏನಿತ್ತು? | FILMIBEAT KANNADA

2019-03-21 104

ಕಿಚ್ಚ ಸುದೀಪ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಲವು ಆಪ್ತರ ಪರ ಪ್ರಚಾರ ಮಾಡಿದ್ದರು. ರಾಜುಗೌಡ, ಶ್ರೀರಾಮುಲು ಹಾಗೂ ಸೋಮ್ ಶೇಖರ್ ರೆಡ್ಡಿ ಪರವಾಗಿ ಮತಯಾಚನೆ ಮಾಡಿದ್ದರು. ನಂತರ ಕೆಲವು ಅಭಿಮಾನಿಗಳಿಂದ ಟೀಕೆ ಎದುರಿಸಿದಾಗ, 'ಇನ್ಮುಂದೆ ಚುನಾವಣೆ ಪ್ರಚಾರ ಮಾಡಲ್ಲ' ಎಂದು ಬಹಿರಂಗವಾಗಿ ಪತ್ರ ಬರೆದಿದ್ದರು.

Here is the Sudeep's old letter, when he wrote to his fans regarding election campaign.

Videos similaires